ಶುಕ್ರವಾರ, ಮಾರ್ಚ್ 16, 2018

ಭೂಮಿಗಿಳಿದ ಸ್ವರ್ಗದಂತ ಚಂದದ ನಾಡು

ಭೂಮಿಗಿಳಿದ ಸ್ವರ್ಗದಂತ ಚಂದದ ನಾಡು,
ಕವಿಪುಂಗವ, ಶಿಲ್ಪಿಗಳಂತಹ ಕಲೆಗಳ ಬೀಡು,
ಸೈಹ್ಯಾದ್ರಿ ಶಿಖರಗಳ ಮಂಜಿನ ಊರು,
ಕಾವೇರಿಯ ತಾಯಿಯ ಹೆಮ್ಮೆ ತವರೂರು,
ಎಲ್ಲಾ ಜೀವಿಗಳಲ್ಲೂ ದೇವರ ಕಾಣುವ ಧಾರ್ಮಿಕ ತವರು
ಮಾತಿನಲ್ಲೆ ಹಾಲ್ನೊರೆಯಂತೆ ಮುಗ್ದ ಮುತ್ತಿನಂತಿರುವ
ಸೊಗಸಾದ ಬಾಷೆ,
ಎಲ್ಲಿದ್ದರೂ ಹೇಗಿದ್ದರೂ ಎದೆ ತಟ್ಟಿ ಹೇಳುವ ಹೆಮ್ಮೆಯ ಕರುನಾಡು...
೬೦ನೇ ಕನ್ನಡ ರಾಜ್ಯೋತ್ಸವ ಹಾರ್ಥಿಕ ಶುಭಾಶಯಗಳು...
                                                                                                     :-ಒಂಟಿ ಬಾನಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...