ಮಂಗಳವಾರ, ಮಾರ್ಚ್ 27, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |47|

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು ? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು ? ||
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |
ಪರಿಕಿಸಿದೊಡದು ಲಾಭ - ಮಂಕುತಿಮ್ಮ |೪೭ |
ತಾತ್ಪರ್ಯ:-
ನಮಗಿರುವುದೇ ಅರ್ಧ ಕಣ್ಣೆಂದು ಕೊಗಿದರೂ ಸುಖವೇನೂ ಇಲ್ಲ. ಅದರ ಬದಲು, ದೇವರು ನಮಗೆ ಕೊಟ್ಟಿರುವ ಕಣ್ಣುಗಳು ಉಪಯೋಗಿಸಿ, ಇರುವ ಬೆಳಕಿನಲ್ಲಿ ಆದಷ್ಟು ನೋಡಿದರೆ, ಲಾಭವಾಗಬಹುದು :- ಡಿ.ವಿ.ಜಿ

Abstraction In English :-
If we sorrow thinking that we just have half vision what do we get except sadness, Instead if we use the remaining half to see this beautifull world, your heart fills with happiness :- D.V.G

ಸೋಮವಾರ, ಮಾರ್ಚ್ 26, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |35|

ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದ ಕುಂದಲ್ತೆ ? - ಮಂಕುತಿಮ್ಮ |೩೫|
 
ತಾತ್ಪರ್ಯ :-
ಬಹಳಷ್ಟು ಕಾಲ ಯೋಚನೆ ಮಾಡಿ, ಕೆಲಸವನ್ನೂ ಮಾಡಿ, ಈ ಜಗತ್ತನ್ನು ಬ್ರಹ್ಮ ಸೃಷ್ಟಿ ಮಾಡಿದ. ಅವನು ಅಷ್ಟು ಕಾಲ ಕಳೆದು ಕಷ್ಟಪಟ್ಟು ರಚಿಸಿ ನಿರ್ಮಿಸಿದ್ದನ್ನು, ಒಬ್ಬ ಮನಷ್ಯ ಅರ್ಥಮಾಡಿಕೊಂಡು ಬಿಟ್ಟರೆ , ಇದನ್ನು ರೂಪಿಸಿದ ಅವನ ಹೆಚ್ಚಗಾರಿಕೆಗೆ, ಒಂದು ಕೊರತೆ ಉಂಟಾಗುತ್ತದಲವೆ? ಅದುದ್ದರಿಂದಲೇ ಈ ಸೃಷ್ಟಿಯ ರಹಸ್ಯವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳವ ಶಕ್ತಿಯನ್ನು ಅವನು ನಮಗೆ ಕೊಡಲಿಲ್ಲ. :- ಡಿ.ವಿ.ಜಿ

Abstraction In English:-
The creater of this world might have thought a lot, and would have worked hard to create this world, If a common human understands his creation, which he created with so much trouble, wouldn't it effect his domination on us, So he never gave us the capabilities of understanding his creations completely. :- D.V.G

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |27|

ಧರೆಯ ಬದುಕೇನದರ ಗುರಿಯೇನು ಫಲವೇನು ?|
ಬರಿ ಬಳಸು ಬಡಿದಾಟ ಬರಿ ಪರಿಭ್ತಮೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾಧಿಪುದೇನು ? - ಮಂಕುತಿಮ್ಮ |೨೭|

ತಾತ್ಪರ್ಯ:-
ಈ ಪ್ರಪಂಚದಲ್ಲಿ ಬದುಕಿನ ಉದ್ದೇಶ ಮತ್ತು ಪ್ರಯೋಜನಗಳೇನು ? ಇವು ವ್ಯರ್ಥವಾದ ಕೇವಲ ಓಡಾಟ, ಹೊಡೆದಾಟ ಮತ್ತು ತೊಳಲಾಟಗಳು ಮಾತ್ರವೇ? ಸುತ್ತಿ ಸುತ್ತಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳವ ಪ್ರಾಣಿ ಮತ್ತು ಪಕ್ಷಿಗಳಿಗಿಂತ ಹೆಚ್ಚಿನದೇನನ್ನಾದರೂ ಮನಷ್ಯನು ಸಾಧಿಸುತ್ತಾನೆಯೊ? :- ಡಿ.ವಿ.ಜಿ

Abstraction In English :-
In this world what is the meaning and worth of life,
Is it just useless fights, confusions and roaming like wild animals. If your just roaming everywhere and eating food like an animal what makes you different from those birds and animals. What have you gained unlike them :- D.V.G

ಗುರುವಾರ, ಮಾರ್ಚ್ 22, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |23|

ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು |
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ||
ಮರಳಿ ಕೊರಗಾಡುವುದು ಕೆರಳುವುದು ನರಳುವುದು |
ಇರವಿದೇನೊಣರಗಳೆ ? - ಮಂಕುತಿಮ್ಮ |೨೩|
ತಾತ್ಪರ್ಯ :-
ಎಲ್ಲೆಲ್ಲಿಯೊ ಓಡಾಡಿ ಸುಸ್ತಾಗುವುದು, ಭಿಕ್ಷೆ ಬೇಡಿ ಅನ್ನವನ್ನು ತಿನ್ನುವುದು. ಇಷ್ಟೆಲ್ಲ ಮಾಡಿದರೂ, ವೈಭವದ ಪ್ರದರ್ಶನ ಮಾಡಿ ಮೈಮರೆಯುವುದು. ಇನ್ನೊಬ್ಬರ ಹತ್ತಿರ ಹೋಗಿ ಹಲ್ಲು ಗಿಂಜುವುದು. ಪುನಃ ವೈಥೆ ಪಡುವುದು, ಕೋಪಿಸಿಕೊಳ್ಳುವುದು, ಇನ್ನೊಬ್ಬರ ಮೇಲೆ ರೇಗುವುದು. ಮೇಲಿನದೆಲ್ಲವನ್ನೂ ಮಾಡಿದರೂ, ನಾವು ಎಣಿಸಿದಂತಾಗದಾಗ ಸಂಕಟ ಪಡುವುದು, ಏಕೀ ಕೆಲಸಕ್ಕೆ ಬಾರದ ರಗಳೆ 
:- ಡಿ.ವಿ.ಜಿ
Abstraction In English:-
Getting Tired by Roaming Here and There, Having Food by Begging in Streets.
 After all this, Showing off in front of others, Pleading them for help when needed,when every thing doesn't go well, again suffering with grief, fighting and shouting on other, why do we need this all worthless jobs, just remain calm and execute you karma 
:- D.V.G

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |26|

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗಯಣಗಳೊಂದು ಕಡೆ ||
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ | ೨೬|

ತಾತ್ಪರ್ಯ :-
ಈ ಸೃಷ್ಟಿಯ ಉದ್ದೇಶವಾದರೂ ಏನು ? ಅದು ಸ್ಪಷ್ಟವಾಗಿಲ್ಲ. ಸರಿಯಾಗಿ ತಿಳಿದುಕೊಳ್ಳಲಿಕ್ಕಾಗುವ­ುದಿಲ್ಲ. ಅದರ ಜೊತೆಗೆ ಅದು ಬಹಳ ತೊಡಕಾದದ್ದೂ ಹೌದು. ಒಂದು ಕಡೆಯೋ ನಮಗೆ ಪ್ರೀತಿಪಾತ್ರವಾಗುವ ಮತ್ತು ಮರುಳುಗೊಳಿಸುವ, ಸುಂದರವಾದ ಸ್ವಭಾವಗಳು. ಮತ್ತೊಂದು ಕಡೆ ಕಠಿಣ ಮತ್ತು ಅಸಹ್ಯವಾಗಿರುವ ಭಯಂಕರಗಳು. ಈ ರೀತಿಯಾಗಿ, ಈ ಬ್ರಹ್ಮಸೃಷ್ಟಿ ಅರ್ಥ ಮಾಡಿಕೊಳ್ಳವುದಕ್ಕೆ ಬಹಳ ಕಷ್ಟಕವಾದದ್ದು. :- ಡಿ.ವಿ.ಜಿ 
Abstraction In English :-
No one knows exactly the reason behind this creation, Even if some one tries to find its very difficult. At one end stands our loved ones with their beautiful behaviour and at the other end stands people with ruthless and execrable behaviours, By this the creation of Lord becomes the most Complicated Creation to understand :- D.V.G

ಮಂಗಳವಾರ, ಮಾರ್ಚ್ 20, 2018

ನಿನ್ನೊಲವ ಬಿಕ್ಷೆಯ ಬೇಡಿ

ನಿನ್ನೊಲವ ಬಿಕ್ಷೆಯ ಬೇಡಿ ಬಂದಿರುವ ಬಿಕ್ಷುಕ ನಾನು,
ದಯವಿಟ್ಟು ಒಲವ ಬಿಕ್ಷೆಯ ನೀಡು,
ನನ್ನ ಎದೆಯ ಮಂದಿರದಲ್ಲಿ, ನಿನ್ನ ಪೂಜಿಸುವ ಭಕ್ತ ನಾನು,
ದಯೆ ತೊರಿ ಪ್ರೀತಿಯ ವರವ ನೀಡು ನೀನು,
ನಿನ್ನ ಕಣ್ಣ ಕಣಿವೆಯಲ್ಲಿ ಸದಾ ಅಡಗಳಿಚ್ಚಿಸುವ ಕಾಡಿಗೆಯು ನಾನು,
ದಯವಿಟ್ಟು ಕಡೆಗಾಣಿಸಿ ಸರಿಸದಿರು ನೀನು,
ನಿನ್ನ ಕೆಂದುಟಿಯ ನಗುವಿನಲ್ಲಿ ಮಿಂಚುವ ಹೊಳಪು ನಾನು,
ದಯವಿಟ್ಟು ದುಗುಡದಲ್ಲಿ ಮಾಸದಿರು ನನ್ನನು,
ನಾ ಕಂಡಾಗಲೆಲ್ಲ ಬೆರೆ ಕಡೆ ಕಣ್ಣ ಸರೆಸುವ ನಾಚಿಕೆಯು ನಾ,
ಕಾಡದಿರು ಗೆಳತಿ,
ನಿನ್ನ ಕನಸಲ್ಲಿ ಬಯಸದೆ ಬರುವ ಪ್ರೀತಿಯ ಗೆಳೆಯನು ನಾ,
ಮರೆದಿರು ಗೆಳತಿ,
ನಿನ್ನ ಬಾಳಿನ ಪಯನವ ಹೆಜ್ಜೆಯಲ್ಲಿ ಸಹಯಾತ್ರಿಯುನಾ,
ಸಹಮತಿಸಿ, ಸಹಬಾಳ್ವಯ ನಡೆಸು ಗೆಳತಿ...
                    :- ಓಂಟಿ ಬಾನಾಡಿ

www.facebook.com/ontibaanaadi

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |22|

ಕೃತ್ರಿಮವೊ ಜಗವೆಲ್ಲ | ಸತ್ಯತೆಯದಲ್ಲಿಜುದೋ ?|
ಕರ್ತೃವೆನಿಸದನೆ ತಾಂ ಗುಪ್ತನಾಗುಹನು ||
ಚತ್ರವೀ ಜಗವಿದರೊಳಾರ ಗುಣವೆಂತಹದೊ !|
ಯತ್ರಿಕನೆ, ಜಾಗರಿರೊ - ಮಂಕುತಿಮ್ಮ

ತಾತ್ಪರ್ಯ:-
ಈ ಜಗತ್ತೆಲ್ಲವೂ ಕಪಟ ಮತ್ತು ಮೋಸದಿಂದ ತಂಬಿಹೋಗಿದೆ, ಸತ್ಯವೆಂಬುದು ಎಲ್ಲಿಹುದೊ ಕಾಣದಾಗಿದೆ,
ಸೃಷ್ಟಿ ಕಾರ್ತನಾದ ಆ ಭಗವಂತನೆ ಯಾರಿಗು ಕಾಣದೆ ಅವಿತುಕೊಂಡಿದ್ದಾನೆ,
ಈ ಜಗವೊಂದು ಚತ್ರ, ಇಲ್ಲಿರವವರ ಸ್ವಭಾವಗಳು ಹೇಗೇಗೊ ಯಾರು ತಿಳಿಯರು , ಯಾತ್ರಿಕನಾದ ನೀನು, ನಿನ್ನ ಜಾಗರೂಕತೆಯಲ್ಲಿ ನೀನಿರದಿದ್ದರೆ ಮೋಸ ಹೊಗುವುದು ತಪ್ಪಿದಲ್ಲ :- ಡಿ.ವಿ.ಜಿ

Abstraction In English:-
The World is Filled with Liers and Cheaters, Don't know where's the truth has been lost, The creator of this universe itself is been hiding from Every One. This world is a big Choultry and no one knows whats these people's nature and thinking is, You are a traveller here, if you are not careful enough, you'll cheated for sure.
:- D.V.G

ಸೋಮವಾರ, ಮಾರ್ಚ್ 19, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |21|

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ ಮಣ್ಣೆನುವನ್
ಅವನ ವರ ಮಣ್ಣೆನುವೆ ನೀನು||
ಬಿನ್ನಮಿಂತರೆ ವಸ್ತುಮೌಲ್ಯಗಳ ಗಣನೆಯೀ
ಪುಣ್ಯಕ್ಕೆ ಗತಿಯೆಂತೊ -ಮಂಕುತಿಮ್ಮ |೨೧|

ತಾತ್ಪರ್ಯ :-
ನಾವು ಚಿನ್ನವೆಂದು ಭಾವಿಸಿದ ವಸ್ತು ಮಣ್ಣಾಗಿ, ಏನೂ ಬೆಲೆಯಿಲ್ಲದ ವಸ್ತು ಆಗಿಹೋಗುತ್ತದೆ. ಆದರೆ ವಿಧಿ ನಮಗೆ ಕೊಟ್ಟ ವರ, ಅದು ಚಿನ್ನವಾಗಿದ್ದರೂ ನಮಗೆ ಮಣ್ಣಿನಂತೆ ಭಾಸವಾಗುತ್ತದೆ. ವಸ್ತುಗಳ ಮೌಲ್ಯಗಳು ವ್ಯತ್ಯಾಸವಾಗುತ್ತಿರುವ ಈ ವ್ಯಾಪಾರದ ಗತಿಯೇನು .?
ಹಲವಾರು ಸಲ, ನಾವು ಭಾವಿಸುವುದೊಂದು, ಅದರೆ ಆಗುವುದಿನ್ನೊಂದು, ವಿಧಿಯ ಆಟವ ಅರಿತು ನಡಯದಿದರೆ ಎಂದಿಗೂ ಗೊಂದಲ ತಪ್ಪಿದಲ್ಲ ಎಂದು ತಿಳಿಸುವುದೆ ಈ ಸಾಲಿನ ಅರ್ಥ
                                                                                                  :- ಡಿ.ವಿ‌.ಜಿ

Abstraction In English:
The thing you took as Gold in your Hand turns into be a worthless Mud, and Even if the life gives you Gold, you consider it as Worthless Mud, when you can't differentiate between the actual worth of  things, You'll always be confused in Life : 
                                                                                                  :- D.V.G 

ಶುಕ್ರವಾರ, ಮಾರ್ಚ್ 16, 2018

ನಿನ್ನ ಮುಂಗುರುಳ ಮುಂದೆ

ನಿನ್ನ ಮುಂಗುರುಳ ಮುಂದೆ ನನ್ನ ಮುಂಗುರುಳನ್ನಿಟ್ಟು,
ಕಣ್ಣಂಚಲ್ಲಿ ಕಾಣುವ  ಹುಸಿ ಖುಷಿಯ, ಕಣ್ಣಲ್ಲೆ ಸೆಳೆಯುತ್ತಾ,
ತುಟಿಯಂಚಲ್ಲಿ ಬಿರಿಯುವ ನಗುವ , ಜೇವನವಿಡೀ ಕಾಣು ಬಯಕೆ ನನ್ನದು,
ಓ ಗೆಳತಿ ನನ್ನ ಜೀವನದ ಒಡತಿ
                    :- ಒಂಟಿ ಬಾನಾಡಿ

ನಿನ್ನೊಲವ ಬಿಕ್ಷೆಯ ಬೇಡಿ ಬಂದಿರುವ ಬಿಕ್ಷುಕ ನಾನು

ನಿನ್ನೊಲವ ಬಿಕ್ಷೆಯ ಬೇಡಿ ಬಂದಿರುವ ಬಿಕ್ಷುಕ ನಾನು,
ದಯವಿಟ್ಟು ಒಲವ ಬಿಕ್ಷೆಯ ನೀಡು,
ನನ್ನ ಎದೆಯ ಮಂದಿರದಲ್ಲಿ, ನಿನ್ನ ಪೂಜಿಸುವ ಭಕ್ತ ನಾನು,
ದಯೆ ತೊರಿ ಪ್ರೀತಿಯ ವರವ ನೀಡು ನೀನು,
ನಿನ್ನ ಕಣ್ಣ ಕಣಿವೆಯಲ್ಲಿ ಸದಾ ಅಡಗಳಿಚ್ಚಿಸುವ ಕಾಡಿಗೆಯು ನಾನು,
ದಯವಿಟ್ಟು ಕಡೆಗಾಣಿಸಿ ಸರಿಸದಿರು ನೀನು,
ನಿನ್ನ ಕೆಂದುಟಿಯ ನಗುವಿನಲ್ಲಿ ಮಿಂಚುವ ಹೊಳಪು ನಾನು,
ದಯವಿಟ್ಟು ದುಗುಡದಲ್ಲಿ ಮಾಸದಿರು ನನ್ನನು,
ನಾ ಕಂಡಾಗಲೆಲ್ಲ ಬೆರೆ ಕಡೆ ಕಣ್ಣ ಸರೆಸುವ ನಾಚಿಕೆಯು ನಾ,
ಕಾಡದಿರು ಗೆಳತಿ,
ನಿನ್ನ ಕನಸಲ್ಲಿ ಬಯಸದೆ ಬರುವ ಪ್ರೀತಿಯ ಗೆಳೆಯನು ನಾ,
ಮರೆದಿರು ಗೆಳತಿ,
ನಿನ್ನ ಬಾಳಿನ ಪಯನವ ಹೆಜ್ಜೆಯಲ್ಲಿ ಸಹಯಾತ್ರಿಯುನಾ,
ಸಹಮತಿಸಿ, ಸಹಬಾಳ್ವಯ ನಡೆಸು ಗೆಳತಿ...
                                                                :- ಓಂಟಿ ಬಾನಾಡಿ

ಕಣ್ತುಂಬ ಅಳಲು ಬಯಸಿದೆ ಮನವು

ಕಣ್ತುಂಬ ಅಳಲು ಬಯಸಿದೆ ಮನವು,
ಮೆದುಳಿಗದು ತಿಳಿದಿಲ್ಲ.
ತುಟಿ ಬಿರಿದು ನಗುತಳಿದೆ ಎಲ್ಲರ ಮುಂದೆ,
ಮನದೊಳಗಿಂದ ನಗುತ್ತಿಲ್ಲ.
ಮನದ ತುಂಬ ದುಗುಡವಿದೆ,
ಕಾರಣ ತಿಳಿದಿಲ್ಲ.
ಸ್ನೇಹಿತರಿದ್ದರೂ ನೂರಾರು,
ಸಾಂತ್ವಾನವ ಬಯಸುತ್ತಿಲ್ಲ.
ನನ್ನ ಸುತ್ತಲಿರುವವರೆಲ್ಲ ನನ್ನವರೆ,
ಆದರೆ ಯಾವಾಗಲ್ಲೂ ನನ್ನವರಲ್ಲ.
ಎತ್ತ ನೋಡಿದರೂ ನಿನ್ನ ಹಿತ್ತೈಶಿಗಳೆ ತುಂಬಿದರೂ,
ಮನಸು ಮತ್ತೆ ಒಂಟಿ ತನವ ಬಯಸಿಸುತ್ತಿದೆಯಲ್ಲ
ಏಕೆಂದರೆ ನನ್ನ ಹೆಸರೇ ಓಂಟಿ ಬಾನಾಡಿಯಲ್ಲ.......
                                                                             :- ಒಂಟಿ ಬಾನಾಡಿ

ಕಾದಿರುವೆ ನಿನಗಾಗಿ


ಕಾದಿರುವೆ ನಿನಗಾಗಿ ನೀ ಬರುವ ದಾರಿಯನ್ನೆ,
ಹೇಳಿದೆ ನೂರಾರು ಸೂಚನೆಗಳು, ನೀ ಬರುವುದು ಕನಸ್ಸೆಂದು,
ಆದರು ಮನದ ಒಂದು ಮೂಲೆಯಲ್ಲಿ ನಂಬಿಕೆಯೊಂದಿಹುದು,
ನೀ ಬಂದೆ ಬರುವೆಯೆಂದು,
ಕಾದಿರುವೆ ನಿನಗಾಗಿ, ನೀ ಬರುವ ದಾರಿಗಾಗಿ.
                                            :- ಒಂಟಿ ಬಾನಾಡಿ

ನಿನ್ನಗಾಗಿ ಬರೆದಿರುವೆ ನನ್ನ ಮನದ ಭಾವನೆಗಳನ್ನು

ನಿನ್ನಗಾಗಿ ಬರೆದಿರುವೆ ನನ್ನ ಮನದ ಭಾವನೆಗಳನ್ನು ಕವಿತೆಯ ರೂಪದಲ್ಲಿ,
ಏನೆಯಾದರೂ ನೀ ಓದೆ ಓದುವೆಯೆಂಬ ಹುಸಿ ಮನದ ನಂಬಿಕೆಯಲ್ಲಿ,
ಅನುಕ್ಷಣವೂ ಕಾಣಲು ಬಯಸುವೆ ನಿನ್ನ, ನನ್ನ ಕಂಗಳ ಸನಿಹದಲ್ಲಿ,
ಆದರೆ ಕಾಣಲು ಬಯಸುವುದು ಮೂರು ದಿನಗಳು ಮಿನುಗಿ,
ಮಣ್ಣಲ್ಲಿ ಬೂದಿಯಾಗುವ ಮೈ ಮಾಟದ ಸೊಭಗಲ್ಲ ಗೆಳತಿ,
ನಾ ಕಾಣಲು ಬಯಸುವುದು,
ಮರುಭೂಮಿಯಲ್ಲಿ ಚಿಗುರು ತರುವ ನಿನ್ನ ನಗುವ ಸೊಭಗ,
ಹಾಗು ನಿನ್ನ ನಗುವಿನ್ನಲಿರುವ ಮಗುವಿನ ಮುಗ್ಧತೆಯ ಗೆಳತಿ...
ಮನಸಾರೆ ಬಯಸುವೆ ಗೆಳತಿ, ನಿನ್ನನು ಪ್ರೀತಿಸಲು ಅನುದಿನವು,
ಆದರೆ ಎಷ್ಟೇ ತಡೆದರೂ ಆಗದು, ನಿನ್ನ ಪ್ರೀತಿ ಹರಡುತ್ತಿದೆ ಈ ಮನ,
ಅನು ಕ್ಷಣವೂ ಈ ಜೀವನದ ಪ್ರತಿಕಷ್ಣವೂ....
                                                                        :- ಒಂಟಿ ಬಾನಾಡಿ

ನನ್ನೆದೆಯ ಚಿಪ್ಪಿನಲ್ಲಿ ಕಟ್ಟಿರುವೆಯೊಂದು

ನನ್ನೆದೆಯ ಚಿಪ್ಪಿನಲ್ಲಿ ಕಟ್ಟಿರುವೆಯೊಂದು ಸುಂದರವಾದ ಕೊಟೆಯನ್ನು,
ಆ ಕೊಟೆಯಲ್ಲಿ ನಿರ್ಮಿಸಿರುವೆಯೊಂದು ಪುಟ್ಟ ಗುಡಿಯನ್ನು,
ಆ ಪುಟ್ಟ ಗುಡಿಯಲ್ಲಿ ಪ್ರತಿಷ್ಟಾಪಿಸಿರುವೆ ನನ್ನ ದೇವತೆಯನ್ನು,
ಪ್ರತಿ ಕ್ಷಣವು ಸ್ತುತಿಸುತಿರುವೆ ಆ ದೇವಿಯ ನಾಮವನ್ನು,
ಪ್ರತಿ ದಿನವು ಅರ್ಚಸಿ ಪೂಜಿಸುವೆ ಆ ನನ್ನ ದೇವತೆಯನ್ನು,
ಆದರೆ ಅವಳಲ್ಲಿ ಬೆಡುವೆ ಒಂದೆ ಒಂದು ವರವನ್ನು,
ಆ ವರವೆ ಏಳೇಳು ಜನುಮದಲ್ಲೂ ನೀನೆ ಆಗು ನನ್ನ ಹೆತ್ತವಳೇಂದು,
ಏಳೇಳು ಜನ್ಮದಲ್ಲೂ ಹರಸಿ ಕಾಪಾಡು ಈ ನಿನ್ನ ಮಗನನ್ನು.
                                                             :- ಒಂಟಿ ಬಾನಾಡಿ

ಎಂದೂ ವಿರಹವ ಬಯಸುವ ಈ ಮನ


ಎಂದೂ ವಿರಹವ ಬಯಸುವ ಈ ಮನ, ಇಂದು ನಿನ್ನ ಸನಿಹವ ಬಯಸಿದೆ,
ಅದರಲ್ಲಿ ವಿಧಿಯಿದು ಎಷ್ಟು ಕ್ರೂರ ಲೆಕ್ಕಾಚಾರ,
ನೀ ಸನಿಹವಿದ್ದರೂ ಕೂಡ ವಿರಹದ ಬೇಗೆ ಮೂಡಿಸಿದೆ,
ಸಹಿಸಿಕೊಳದೆ ವಿಧಿಯಿಲ್ಲ ಎಷ್ಟಾದರೂ ನಾ ಒಂಟಿ ಬಾನಾಡಿ
                                                          :- ಒಂಟಿ ಬಾನಾಡಿ

ಪಕ್ಕದ ಮನೆಯ ಸುಂದರಿ

ಪಕ್ಕದ ಮನೆಯ ಸುಂದರಿ
ಹುಣಿಮೆಯ ಸಳಿ ರಾತ್ರಿಯಲ್ಲಿ, ತಂಗಾಳಿಯ ಸವಿ ತಪ್ಪಲ್ಲಲಿ |
ಮಹಡಿಯ ಮೇಲೆ ಬಂದಳು ಪಕ್ಕದ ಮನೆಯ ನಲ್ಮೆಯ ಸುಂದರಿ ||
ಚಂದಿರನ ಹೊಂಬೆಳಕಿನಲ್ಲಿ ಕೋಗಿಲೆಯ ಸವಿ ಇಂಪಿನಲ್ಲಿ |
ನಸು ನಗುತ್ತಾ ನಿಂತಿದ್ದಳು ಪಕ್ಕದ ಮನೆಯ ಸುಂದರಿ ||
ನಕ್ಷತ್ರಗಳ ಹೊಳಪಿನಂತೆ, ಸಂಜೆ ಸವಿ ತಂಪಿನಂತೆ |
ಮಿರಮಿನೆ ಮಿನುಗುತ್ತಿದಳು ಪಕ್ಕದ ಮನೆಯ ಸುಂದರಿ ||
ದುಮ್ಮಿಕ್ಕುವ ಜಲಧಾರೆಯಂತ್ತೆ, ಹರಿಯುವ ಕಾವೇರಿಯಂತ್ತೆ |
ಕಿರುನೋಟದಲ್ಲೆ ಕೊಲ್ಲತ್ತಿದಳು ಪಕ್ಕದ ಮನೆಯ ಸುಂದರಿ ||
ಅಷ್ಟ್ರಲ್ಲಿ ಏನಾಯ್ತು ಗೊತ್ತೆ.........
?
ಗುಡುಗುವ ಸಿಡಿ ಮಿಂಚಿನಂತೆ, ಭೊರ್ಗರೆವ ಜ್ವಾಲಾಮುಖಿಯಂತ್ತೆ |
ಬಿರಿಬಿರಿಯ ಕಣ್ಣುಗಳನ್ನು ಬಿಡುತ್ತಾ ಬಂದನ್ನು ಪಕ್ಕದ ಮನೆಯ ಅಂಕಲ್ಲು ||
ಆಗ ನಾನೇನ್ ಮಾಡಿದೆ ಗೋತ್ತಾ.......?
ಇನೇನ್ ಮಾಡೊಕಾಗುತ್ತೆ ಅಂತ,
ಬಾಲಸುಟ್ಟ ಬೇಕ್ಕಿನಂತೆ, ಬಣ್ಣ ಮಾಸಿದ ಚಿತ್ತದಂತೆ |
ಬೇಸರದಿಂದ ಮನೆಗೊಗಿ ಗುಬ್ರಾಕ್ಕಂಡು ಮನಿಕಂಡೆ ||
                                                                                         :- ಒಂಟಿ ಬಾನಾಡಿ


ಹುಣಿಮೆಯ ಚಂದಿರ

ಕಾನದೆ ದೂರ ಹೊಗಿರ ಬಹುದು ಗೆಳತಿ ನೀ ನೂರಾರು ಮೈಲ್ಲಿಗಳ ಆಚೆ |
ಆದರೂ ಉಳಿದಿದೆ ನಿನ್ನ ಕಣ್ಣಚ್ಚು ನನ್ನ ಕಣ್ಣಂಚಿನ ಈಚೇ ||
ಆಡದೆ ಇರಬಹುದು ಗೆಳತಿ, ನಾವು ಸಾವಿರ ಮಾತ್ತುಗಳನ್ನೂ |
ಆದರೂ ಉಳಿದಿದೆ ನಿನ್ನ ದನಿ ನನ್ನಲ್ಲೂ ||
ನೋಡದೆ ಇರಬಹುದು ಗೆಳತಿ ನಾವಿಬರು ಇಂದು |
ಆದರೂ ಆ ಹುಣ್ಣಿಮೆಯ ಚಂದಿರನ್ನು ಇಹನ್ನು |
ನಮ್ಮಿಬರ ಸೇತುವೆಯಾಗಿ ಇಂದು ಎಂದೆಂದು ||
ಆ ಹುಣಿಮೆಯ ಚಂದಿರನ ಮೊಗದಲ್ಲೂ ಕಾಣುವೆನು ನಿನ್ನ ಸುಂದರ ಮುಂಗುರುಳನ್ನು ||
                                                                                                 :- ಒಂಟಿ ಬಾನಾಡಿ

ನೀ ದೂರವಿದ್ದರೂ ಅತಿರವಾದೆ

ನೀ ದೂರವಿದ್ದರೂ ಅತಿರವಾದೆ ನನಗೆ ನಿನ್ನ ನೆನಪುಗಳ ಮೂಲಕ,
ನಾ ಬಯಸದಿದ್ದರೂ ಅತಿರವಾದೆ ನಿನಗೆ ನನ್ನ ಕವನಗಳ ಮೂಲಕ...
                                                                                          :- ಒಂಟಿ ಬಾನಾಡಿ

ಭೂಮಿಗಿಳಿದ ಸ್ವರ್ಗದಂತ ಚಂದದ ನಾಡು

ಭೂಮಿಗಿಳಿದ ಸ್ವರ್ಗದಂತ ಚಂದದ ನಾಡು,
ಕವಿಪುಂಗವ, ಶಿಲ್ಪಿಗಳಂತಹ ಕಲೆಗಳ ಬೀಡು,
ಸೈಹ್ಯಾದ್ರಿ ಶಿಖರಗಳ ಮಂಜಿನ ಊರು,
ಕಾವೇರಿಯ ತಾಯಿಯ ಹೆಮ್ಮೆ ತವರೂರು,
ಎಲ್ಲಾ ಜೀವಿಗಳಲ್ಲೂ ದೇವರ ಕಾಣುವ ಧಾರ್ಮಿಕ ತವರು
ಮಾತಿನಲ್ಲೆ ಹಾಲ್ನೊರೆಯಂತೆ ಮುಗ್ದ ಮುತ್ತಿನಂತಿರುವ
ಸೊಗಸಾದ ಬಾಷೆ,
ಎಲ್ಲಿದ್ದರೂ ಹೇಗಿದ್ದರೂ ಎದೆ ತಟ್ಟಿ ಹೇಳುವ ಹೆಮ್ಮೆಯ ಕರುನಾಡು...
೬೦ನೇ ಕನ್ನಡ ರಾಜ್ಯೋತ್ಸವ ಹಾರ್ಥಿಕ ಶುಭಾಶಯಗಳು...
                                                                                                     :-ಒಂಟಿ ಬಾನಾಡಿ

ಒಂದು ಅಂದದ ಗಿಣಿಯ ಕಥೆ

ಒಂದು ಸುಂದರ ಅಡವಿಯಲ್ಲಿ ಇತ್ತೊಂದು ಚೆಂದದ ಗಿಣಿಗಳ ಗುಂಪು, ಆ ಗುಂಪಿಗೆ ಸೆರಿತು ವಲಸೆ ಬಂದ ಗಿಣಿಯೊಂದು, ಆಡುತ್ತಾ ಪಾಡುತ್ತಾ ಬಿನ್ನವರೊಡನೆ ತಾನೊಂದಾಯ್ತು ಅ ವಾಲಸೆ ಬಂದ ಗಿಣಿಯಿಂದು, ಈ ನಡುವೆ ಹೇಗೊ ಏನೋ ಕಂಡಿತ್ತೊಂದು ಅಂದದ ಚೆಂದದ ಹೆಣ್ಣು ಗಿಣಿಯೊಂದು, ಹುಣಿಮೆಯ ಚಂದಿರನ ನಗುವನೂ ಕಂಗಳಿಂದ ಕೂಡಿದ ಆ ಗಿಣಿಯನ್ನು ಕಂಡು ಎಂದು ಮಿಡಿಯದ ಆ ಗಿಣಿಯ ಹೃದಯ ಮಿಡಿಯಿತ್ತು ಸಪ್ತ ಸ್ವರಗಳ ಸಿಂಧು. ಎಲ್ಲೂ ಕಾಣದ ಹರುಷವ, ಎಂದೂ ಬಾರದ ಉತ್ಸಾಹವ ತುಂಬಿ ಎಲ್ಲರಲ್ಲೂ ಒಂದಾಗಿ ಎಂದೆಂದೂ ನಗು ನಗುತ್ತಾ ಖುಷಿಯಿಂದ ನಡೆವ ಆ ಹೆಣ್ಣು ಗಿಣಿಯ ಕಂಡು ತಾನು ಅದರಂತೆ ನಡೆಯಿತ್ತು ಆ ಗಂಡು ಮುಂದು, ಒಂದು ಸಿಹಿ ಮುಂಜಾನೆಯ ಆ ನಸು ಗೆಂಪು ಸೂರ್ಯನ ಕಿರಣಗಳ ಸಾಕ್ಷಿಯಾಗಿ ತನ್ನ ಮನಸಿನ ತೊಡರನ್ನೂ ತೊಡಿ ಕೊಂಡಿತ್ತು ಆ ಗಂಡು ಗಿಣಿ ಈ ಹೆಣ್ಣು ಗಿಣಿಯ ಮುಂದು, ಗಂಡು ಗಿಣಿಯ ಮನಸಿನ ತೊಡರನ್ನು ತಿರಸ್ಕರಿಸಿ ಮುದುರಿಕೊಂಡಿತ್ತು
ಹೆಣ್ಣು ಗಿಣಿಯು, ಕನಸಿನ ಗೋಪುರ ತೆಜಿಸಿ ನಿನ್ನ ಲೋಕದಲ್ಲಿ ನೀ ಸುಖದಿಂದಿರು ಎಂದು ಹರಸಿ ಹಿಂದಿರುಗಿತ್ತು ಆ ಗಂಡು ಗಿಣಿ ಅಂದು, ಆದರೂ ಮನಸು ತಾಳದೆ ದೂರದಿಂದ ಹೆಣ್ಣು ಗಿಣಿಯ ನಗುವ ಕಂಡು ಹರ್ಷ ಪಡುವ ಕನಸಲ್ಲಿ ದೂರದಿಂದ ಹೆಣ್ಣು ಗಿಣಿಯನ್ನು ಕಾನ ಹೊರಡಿತ್ತು ಗಂಡು ಗಿಣಿಯು, ಆದರೆ ಹಳತನ್ನು ಮರೆಯದೆ ಮುದುರಿ ದುಖಃದಿಂದ ತುಂಬ ದಿನಗಳ ಕಾಲ ಕಂಬನಿ ಮಿಡಿದಿತ್ತು ಹೆಣ್ಣು ಗಿಣಿಯು, ತಾನು ನಗುವ ಬಯಸುವ ಕಂಗಳಲ್ಲಿ ಕಂಬನಿ ಕಂಡು ಕಾರಣ ಕೇಳ ಹೊರಟಿತ್ತು ಗಂಡು ಗಿಣಿಯು, "ತನ್ನ ಕಂಬನಿಗೆ ನೀನೆ ಕಾರಣ, ನಿನ್ನ ಹಗಲಿಕ್ಕೆಯೆ ಅದಕ್ಕೆ ಪರಿಹಾರ ನನ್ನ ಮರೆತ್ತು ತೊಲಗು" ಎಂದು ದೂಷಿಸಿತ್ತು ಹೆಣ್ಣು ಗಿಣಿಯು, ನಗಿಸಲು ಬಯಸಿ ಕಂಬನಿ ತರಿಸಿದಕ್ಕೆ ನೊಂದು ಮರುಳಿತ್ತು ಗಂಡು ಗಿಣಿಯು ಕೊನೆಯದಾಗಿ ಆ ಹೆಣ್ಣು ಗಿಣಿಯ ಕಂಗಳ ಕಂಡು, ಮಬ್ಬು ಮುಂಜಾವಿನಲ್ಲಿ ಕಂಗಳ ಹೊಸಕ್ಕುತ್ತ ಗೂಡಿನಿಂದ ಹೊರಬಂದ ಹೆಣ್ಣು ಗಿಣಿಗೆ ಕಾದಿತ್ತೊಂದು ಜೀವಮಾನದ ಅಚ್ಚರಿ, ನೆನೆ ಮರಳಿಹೋದ ಗಂಡು ಗಿಣಿಯು ಕೊನೆಯುಸಿರೆಳೆಯುತ್ತ ಬಿದಿತ್ತು ತಾನ್ನ ಪಾದದಡ್ಡಿ, ವಿಷದ ಹಣ್ಣನ್ನೂ ತಿಂದೂ ತನ್ನೋಂದ್ದು ರೆಕ್ಕೆಯ ಮೇಲೆ ತನ್ನ ಕೊನೆಯಾಸೆಯ ಬರೆದು ಕೊನೆಯುಸೆರಳೆಯುತ್ತಾ ಬಿದಿತ್ತು ಗಂಡು ಗಿಣಿ, ರೆಕ್ಕೆಯ ಸರಿಸಿದ್ದಾಗ ಕಂಡಿದ್ದು " ಕ್ಷಮಿಸು ಓ ಹುಡುಗಿ ನನ್ನ ಮನದಾಸೆಯ ತಿಳಿಸಿ ನಿನಗೆ ದುಖಃವನಿತ್ತೆ, ನಗುವನ್ನು ಕಾಣಲು ಬಯಸಿದ ಕಂಗಳಲ್ಲಿ ಕಂಬನಿಗಳ ತರಿಸಿದೆ, ನನ್ನ ಹಗಲಿಕ್ಕೆಯೆ ನಿನಗೆ ಖುಷಿಯನ್ನಿತ್ತುವುದಾದರೆ ಇಗೊ ನಾನು ಹೊರಡುತ್ತಿರುವೆ ಎಂದೂ ಬಾರದ ಆ ಊರಿಗೆ, ಅದರೆ ಇಹುದೊಂದು ಕೊನೆಯ ಆಸೆ, ನಿನ್ನ ಜೊತೆ ಜೀವನವನ್ನಾದರೂ ಕೆಳೆಯಲಿಲ್ಲ ಕೊನೆ ಪಕ್ಷ ಮರಣ್ಣವನ್ನಾದರೂ ಕರುನಿಸು ನಿನ್ನ ಮಡಿಲಲ್ಲಿ ಇಂತಿ :- ನಥದೃಷ್ಟ", ಇಷ್ಟು ಓದಿ ಕಂಬನಿಯನ್ನು ಮಿಡಿಯುತ್ತ ಮಡಲಿಗೇಳೆದು ಕೊಂಡಿತ್ತು ಗಂಡು ಗಿಣಿಯ, ಇಷ್ಟು ಹೊತ್ತು ಕಾದು ನಿಂತ್ತು, ತಕ್ಷಣ ಹಾರಿ ಹೊಯಿತ್ತು ಗಂಡು ಗಿಣಿಯ ಪ್ರಾಣ...
:-ಒಂಟಿ ಬಾನಾಡಿ

ಬದುಕಿನ ನೈಜತೆ ಬಗೆಗಿನ ಒಂದು ಸಣ್ಣ ಕವನ...

ಬದುಕೊಂದು ನಾಟಕ ಬಂಡಿ, ಅದರಲ್ಲಿರುವ ಸೂತ್ರದ ಬೊಂಬೆ ನೀ, ಹುಟ್ಟತ್ತ ಹೆತ್ತವರು, ಬೆಳೆಯುತ್ತ ಗೆಳೆಯರು ಹಿತ್ತೆಷಿಗಳು, ನಂತರ ಸಂಗಾತಿ ಮನೆ ಮಕ್ಕಳು, ಎಷ್ಟೊ ಮಂದಿ ಹಾದುಹೋಗುವ ಈ ಜೀವನದ ಬಂಡಿಯಲ್ಲಿ ಹಲ್ಲವು ಬಣ್ಣ ಹಚ್ಚದ ಪಾತ್ರಗಳನ್ನು ನಟಿಸುತ್ತ ಸಾಗುವ ಕೆಲ್ಲಸ ನಿನ್ನದು ಈ ಭೂಮಿಯಲ್ಲಿ, ಹಾದಿಯಲ್ಲಿ ಸಿಕ್ಕು ನಿನ್ನಂತ್ತೆ ನಟಿಸುವ ನಿನ್ನವರಂತ್ತೆ ತೊರುವ ಸಾವಿರಾರು ಮಂದಿ ಬಂದರೂ ಯಾರು ಬಾರರು ನಿನ್ನ ಜೀವನದ ಬಂಡಿಯುದ್ದಕ್ಕೂ, ಆದರೂ ನನ್ನವರೂ ನನ್ನದು ಎಂದು ಕಾಡುತ್ತ ಕೊರಗುತ್ತ ನಿಲ್ಲುವೆ ನೀ ಬಂದ ಕಾರ್ಯಯವ ಮರೆತ್ತು, ನಿನ್ನ ಕಾರ್ಯ ನೀ ಮರೆತರೂ, ನಿನ್ನ ಸೂತ್ರಧಾರ ಮರೆಯನ್ನೂ, ನಿನ್ನ ಕಾರ್ಯವ ನಿನ್ನೀಂದ ಮುಗಿಸಿ ಕಳಿಸುವನ್ನು ನಿನ್ನ ಇನ್ನೋಂದು ನಾಟಕದ ಪರಪಂಚಕ್ಕೆ, ಮರು ಮಾತ್ತಾಡದೆ ಎಲ್ಲವನ್ನು ತೊರೆದು ನೀ ನಡೆವೆ ಆ ಸತ್ಯದ ನಾಡಿಗೆ, ಇರುವ ಸತ್ಯವ ಅರಿಯದೆ ಅರ್ಥವಿರದ ನೂರಾರು ಸಂಬಂಧಗಳಿಗೆ ಕಟ್ಟು ಬಿದ್ದು ಬಂದಿಯಾಗಿ ಬಾಳುವ ಬದಲ್ಲು, ನೀ ಇರುವಷ್ಟು ದಿನ ಖುಷಿಯನ್ನು ಹಂಚಿ ನಿನ್ನ ಕರೆ ಬಂದಾಗ ಹೊರಡು ನೀ ಒಂಟಿ ಬಾನಾಡಿಯಾಗಿ...
                                                                                                   :-ಒಂಟಿ ಬಾನಾಡಿ

ಅಮ್ಮ, ತಾಯಿ, ಅವ್ವ ಹೀಗೆ ಹಲವಾರು ನಾಮದಲ್ಲಿ

ಅಮ್ಮ, ತಾಯಿ, ಅವ್ವ ಹೀಗೆ ಹಲವಾರು ನಾಮದಲ್ಲಿ ಕರೆವರು ನಮ್ಮ ಜನ್ಮಧಾತೆಯಾ,
ಹೇಗೆ ಕರೆದರೂ ಸಮಯದಲ್ಲಿ ಸಲಹಿ ಸಲಗುವಳು ಕರುಣದಿ ನಮ್ಮ ಹಡೆದವ್ವ,
ಒಂದು ದಿನ ಸತ್ತು ಮತ್ತೊಮ್ಮೆ ಹುಟ್ಟಿ ಜನ್ಮವಿವಳು ತಾಯಿ,
ಬಾಳ ಬಂಧನದಲ್ಲಿ ದಿನವೂ ಬೆಂದು ನಿನಗೆ ನೋವ ಕೊಡದೆ ಸಾಕುವಳು ತಾಯಿ.
ತಿರಿಸಲೇಗೆ ಇಂತಹ ತಾಯಿಯ ಋಣವ,
ಉಸಿರಿರುವರೆಗೆ ನಿನಗೆ ಸೇವೆಯ ಸಲ್ಲಿಸುವೆ,
ಮರಣದ ನಂತರ ನನ್ನ ಹೆಸರೆ ನಿನ್ನ ಕಾಲಡಿ ಇಡುವೆ
ಮರು ಜನ್ಮವೊಂದಿದರೆ ನಿನಗೆ ತಾಯಾಗಿ ನಿನ್ನ ಋಣ ತಿರಿಸುವೆ.
ಇನ್ನೆಳು ಜನ್ಮ ನಿನ್ನ ಮಡಿಲಲ್ಲೆ ನನ್ನ ಕೊನೆ ಉಸಿರೆಳೆಯುವೆ...
                                                                                                      :- ಒಂಟಿ ಬಾನಾಡಿ

ಜೀವನದ ಪ್ರತಿ ಹೆಜ್ಜೆಯಲ್ಲು ಜೊತೆಗೆ ನಡೆವವನೆ ಗೆಳೆಯ

ಜೀವನದ ಪ್ರತಿ ಹೆಜ್ಜೆಯಲ್ಲು ಜೊತೆಗೆ ನಡೆವವನೆ ಗೆಳೆಯ
ಕಷ್ಟ ಸುಖಗಳಲ್ಲಿ ಬಾಗಿಯಗಿ, ಸ್ಪಂದಿಸುವವನೆ ಗೆಳೆಯ
ಸಂಕಷ್ಟಗಳಲ್ಲಿ ಜೊತೆಗೆದ್ದು ಸಂತೈಸುವವನೆ ಗೆಳೆಯ
ಸುಖದಲ್ಲಿ ನಗುವಾಗಿ, ದುಖಃದಲ್ಲಿ ಕಂಬನಿಯಾಗಿರುವವನೆ

ಗೆಳೆಯ
ಅಪ್ಪನಾಗಿ ದಂಡಿಸುವನ್ನು, ಅಮ್ಮನಾಗಿ ವಾತ್ಸಲ್ಯ ತೊರುವನ್ನು,
ಸಹೋದರನಾಗಿ ಕಿಟ್ಟಲೆ ಮಾಡುವನ್ನು, ಸಂಗಾತಿಯಾಗಿ ಪ್ರೀತಿಸುವನ್ನು,
ಬಾಲಿನ ಪಯಣದಲ್ಲಿ ಸಹಯಾತ್ರಿಯಾಗಿ ಜೊತೆಗಿರುವವನೆ ಗೆಳೆಯ...
                                                                                                       :-ಒಂಟಿ ಬಾನಾಡಿ

ಹುಣ್ಣಿಮೆ ಕಾಂತಿಯ ಗೆಳತಿ

ಹುಣ್ಣಿಮೆ  ಕಾಂತಿಯ ಗೆಳತಿ, ನೀ ಇದರೂ ಬಹುದೂರ
ಹುಣಿಮೆಯ ಚಂದಿರನು ಸೇರಿಸಿಹನ್ನು ನಮನ್ನು ಬಹು ಅತ್ತಿರ
ನಿನ್ನ ನಗುವಲಿಹುದು ಚಂದಿರನ ಮೀರಿಸುವ ಕಾಂತಿ
ನಿನ್ನ ಕಂಗಳಲ್ಲಿಹುದು ಸೂರ್ಯನನ್ನೂ ಮೀರಿಸುವ ಮಿಂಚು
ಹುಣಿಮೆಯ ಚಂದಿರನಲ್ಲೂ ಕಾಣುವೆ ನಿನ್ನ ಉ ನಗುವ
ಮಗುವಿನ ನಡೆಯಲ್ಲೂ ಕಾಣುವೆ ನಿನ್ನ ಮುಂಗುರಳ
ಹುಣಿಮೆಯ ಚಂದ್ರ ಮರೆಯಾಗುವಂತೆ ಪ್ರತಿ ಮಾಸ
ನೀ ದೂರಾಗುತ್ತಿರುವೆ ನ್ನನೀ ಬದುಕಿಂದ,
ಎಂದು ಬರುವೆಯೊ ಎಂದು ಕಾಯುತ್ತಾ ಕುಳಿತಿರುವೆ
ನೀ ಇಂದು ಬರುವೆ ಎಂದು, ನೀ ಇಂದು ಬರುವೆ ಎಂದೂ...
                                                                                                   :-ಒಂಟಿ ಬಾನಾಡಿ

ನಮ್ಮಮ್ಮ ಮಾಡಿದ ಮುದ್ದೆ

ನಮ್ಮಮ್ಮ ಮಾಡಿದ ಮುದ್ದೆ , ಅದುವೆ ಬೆಣ್ಣೆಗಿಂತಳೂ ಒಂದ್ಕೈ ಮೆತ್ತೆ.
ತುತ್ತು ಮಾಡಿ ನುಂಗಿತ್ತಿದರೇ ಅಹ್ಹಾ ಎಂತಾ ಸವಿ ಸುದ್ದೆ...
ಇಟ್ಟಂ ತ್ತಿಂದಂ ಬೆಟ್ಟಂ ಕಿತ್ತಿಟಂ ಎಂಬ ಮಾತ್ತಿನಂತ್ತೆ, ನಮ್ಮಮ್ಮ ಮಾಡಿದ ಮುದ್ದೆ, ಅದು ನೂರಾಣ್ಣೆಗಳ ಭಲ ತುಂಬಿದ ಸವಿ ಮುದ್ದೆ..
ಅದೇಷ್ಟು ಜನ್ಮವಿತ್ತರೂ ಓ ದೇವನೆ, ಜೀವನ್ಪೂರ್ತಿ ಸವಿಯುವಂತ್ತೆ ಮಾಡು, ನಮ್ಮಮ್ಮ ಮಾಡಿದ ಮುದ್ದೆ...
                                                                                           :- ಒಂಟಿ ಬಾನಾಡಿ

ನಿನಗೆಂದೆ ಬರೆದ ನೂರಾರು ಸಾಲುಗಳು

ನಿನಗೆಂದೆ ಬರೆದ ನೂರಾರು ಸಾಲುಗಳು ಹೇಳದೆ ಉಳಿದಿದೆ ಮನದಲ್ಲೆ, ಹೇಳಲು ನೀನಿಲ್ಲವೆಂದಲ್ಲ
ಆದರೆ ನೀನಿಲ್ಲದ ನನ್ನ ಧನಿಯಲ್ಲಿ ಹೇಳಲು ಉಸಿರಿಲ್ಲ.......
                                                                                :- ಒಂಟಿ ಬಾನಾಡಿ

ಮಳೆ ಬರದ ಮದ್ಯ ರಾತ್ರಿಯಲ್ಲಿ

ಮಳೆ ಬರದ ಮದ್ಯ ರಾತ್ರಿಯಲ್ಲಿ, ಬರಿ ತಂಗಾಳಿಯನ್ನು ಬಳಸಿ ನಿಂದಿರುವೆ,
ನೀನ್ನಿರದೆ ಸನ್ನಿಹದಲ್ಲಿ ಹುಣ್ಣಿಮೆಯ ಶಶಿಯು ಕಂಗೊಳಿಸಲಾರ,
ನೀ ಬರದ ಆ ದಾರಿಯಲ್ಲಿ ಯಾಕೆ ಬರಿ ಪಿಸು ಮಾತ ಕಲಿಸುತ್ತಿರುವೆ..?
ಬರಬಾರದೆ ನೀ ಕಾಣದೆ ಜೀವಕ್ಕೆ ಧಣಿವಿಲ್ಲವೆ 
                                                  :- ಒಂಟಿ ಬಾನಾಡಿ

ಮರೆತು ಬಿಡು

ಮರೆತು ಬಿಡು, ಒಳ್ಳೆನೆಂದು ಎಷ್ಟೇ ದೂರ ದೂರ ನೀ ಸಾಗಿದರೂ, ಮೊಗವ ತಿರುಗಿಸಿ ನಡೆದರೂ, ಪ್ರತಿ ಸಲ ನಿನ್ನ ಕಂಡಗಲು ಮೊದಲಿಗಿಂತ ಇನ್ನು ಹೆಚ್ಚು ಪ್ರೀತಿಸುವೆನು.
:- ಒಂಟಿ ಬಾನಾಡಿ
https://facebook.com/ontibaanaadi

ಕನ್ಯೆ ನಿನ್ನ ಕಾಡಿಗೆಯ ಕಣ್ಂಚಲ್ಲಿ


ಕನ್ಯೆ ನಿನ್ನ ಕಾಡಿಗೆಯ ಕಣ್ಂಚಲ್ಲಿ ಕಳೆದೆ ನನ್ನ ಹೃದಯ,
ಮುಂಗುರಳ ಮುಂದಲ್ಲಿ ಜೊಲಾಡಿದೆ ನನ್ನೆದೆ ನಾನ್ನಿನ್ನು ನಿನ್ನ ಇನಿಯ,
ತೆಳಾಡಿದೆ ನನ್ನೆದೆ ನಿನ್ನ ಮುಡಿಯ ಮಲ್ಲಿಗೆಯ ಕಂಪಿಗೆ,
ರಮಿಸುವ ಹುಸಿಗನಸಿದು ಚೆಲುವೆ, ಬರಿ ನನ್ನ ಇಂಪಾದ ಕಲ್ಪನೆ
:- ಒಂಟಿ ಬಾನಾಡಿ

https://facebook.com/ontibaanaadi

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |18|

ನದಿಯ ತೆರಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು .? |
ಉದಕಬುದ್ಭುದವೆಲ್ಲ ! -ಮಂಕುತಿಮ್ಮ |೧೮|

ತಾತ್ಪರ್ಯ :-
ಈ ಜಗತ್ತಿನಲ್ಲಿ ಜೀವಿಗಳು ನದಿಯ ತೆರೆಗಳಂತೆ ಉರುಳಿ ಹೊರಳಾಡುತ್ತಿವೆ. ಅದರಂತೆಯೇ ಇವಕ್ಕೆ ಮೊದಲು, ನಿಲುವು ಮತ್ತು ಕೊನೆಗಳು ಇಲ್ಲವಾಗಿವೆ. ಅಂತೆಯೇ ಜನರು ಬದುಕು,ಸಾವು, ಅಮೃತ ಅಥವಾ ವಿಷ, ಇವುಗಳೆಲ್ಲವೂ ನೀರಿನ ಗುಳ್ಳೆಗಳಿದಂತ್ತೆ, ಈವತ್ತು ಇರುತ್ತವೆ ನಾಳೆ ಹೋಗುತ್ತವೆ ಯಾವುದು ಶಾಶ್ವತವಲ್ಲ.
                                                                                                   :- ಡಿ.ವಿ.ಜಿ
Abstraction In English :-

The life beings always fallen and billows like waves in the river, as similar to that, they also don't have any past, present and future. Similarly our life and death , ambrosia and poison, are all like water bubble, present today, but not tomorrow, nothing is permanent in this volatile Life
                                                                                                  :- D.V.G

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |20|


ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? |
ಚಂಡಚತುರೋಪಾಯದಿಂದಲೇನಹು­ದು?||
ತುಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು|
ಅಂದಲೆತವಿದಕೇನೊ ? - ಮಂಕುತಿಮ್ಮ |೨೦|


ತಾತ್ಪರ್ಯ :-
ನಮ್ಮ ಮನೋಭಿಲಾಷೆಗೋಸ್ಕರ ಕಂಡ ಕಂಡ ದೇವರುಗಳಿಗೆಲ್ಲ ಕೈ ಮುಗಿಯುತ್ತೇವೆ,
ನಮ್ಮ ಸ್ವಾರ್ಥಕ್ಕೋಸ್ಕರ ವಿವಿಧ ನಿಪ್ಪುನ ಉಪಾಯಗಳನ್ನು ನಡೆಸುತ್ತೇವೆ,
ಇವೆಲ್ಲವು ಏತಕಾಗಿ, ತಿನ್ನಲು ಹಿಡಿ ಅನ್ನ, ಉಡಲು ತುಂಡು ಬಟ್ಟೆ ಮಾತ್ರ ಸಾಕಲವೆ ಮನುಷ್ಯ ಜೀವನಕ್ಕೆ, ಇದನ್ನು ಅರಿತರೆ ನೆಮ್ಮದಿ ಇಹುದು ನಮ್ಮ ಮನಕ್ಕೆ. 

                                                                                            :- ಡಿ.ವಿ.ಜಿ

Abstraction In English :- 

 We pray to different Gods to fulfill our wishes,
We create evil plans to achieve our desires,
Why do we do all these, when we just need a plate of food to survive, and a piece of cloth to cover us, when we understand this, Our Mind Attains piece. 

                                                                                               :- D.V.G

ಸೋಮವಾರ, ಮಾರ್ಚ್ 12, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |14|


    ಒಂದೆ ಗಗನವೆ ಕಾಣುತೊಂದೆ ನೆಲವನು ತುಳಿಯು|
ತೊಂದೆ ಧಾನ್ಯವನುಣ್ಣುತೊಂದೆ ನೀರ‍್ಗುಡಿದು ||
ಒಂದೆ ಗಾಳಿಯನುಸಿರ‍್ವ ನರಜಾತಿಯೊಳಗೆಂತು|
ಬಂದುದೀ ವೈಷಮ್ಯ? - ಮಂಕುತಿಮ್ಮ  |೧೪|

ತಾತ್ಪರ್ಯ:-
ಈ ಪ್ರಪಂಚದಲ್ಲಿರುವ ಜನಗಳೆಲ್ಲವು ಉಸಿರಾಡುವ ಗಾಳಿ, ಓಡಾಡುವ ನೆಲ, ಕುಡಿಯುವ ನೀರು ಮತ್ತು ನೋಡುವ ಆಕಾಶ - ಇವುಗಳು ಒಂದೇ ಆಗಿರಲು, ನರ-ನರರ ನಡುವೆ ದ್ವೇಷ-ವಿರಸಗಳು ಹೇಗೆ ಉಂಟಾಯಿತೋ (ವೈಷಮ್ಯ) ತಿಳಿದಿಲ್ಲ.
                                                                                     :- ಡಿ.ವಿ.ಜಿ


Abstraction In English:-


Even Though we all Breath The Same Air, Walk On The Same Ground, Drink The Same Water and See The Same Sky- Everything we use are all Same, But Dont Know How Did This Hatred Enter Into These People Mind 
                                                                                      :- D.V.G

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...